×
Ad

ಅಮ್ಮುಂಜೆ: ಚರ್ಚ್ ಗೆ ತೆರಳಿದ ಕೃಷಿಕ ನಾಪತ್ತೆ

Update: 2016-07-12 13:15 IST

ಬಂಟ್ವಾಳ, ಜು.12: ತಾಲೂಕಿನ ಅಮ್ಮುಂಜೆ ಗ್ರಾಮದ ಮೂಡಾಯಿಕೋಡಿ ಎಂಬಲ್ಲಿ ರವಿವಾರ ಬೆಳಗ್ಗೆ ಚಚರ್ಿಗೆ ತೆಳಿದ್ದ ಕೃಷಿಕರೊಬ್ಬರು ಬಳಿಕ ನಾಪತ್ತೆಯಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬಟರ್್ ಪಿರೇರಾ(72) ಎಂಬವರು ಮಾನಸಿಕ ಅಸ್ವಸ್ಥಗೊಂಡಿದ್ದು, ಚಚರ್ಿಗೆ ತೆರಳಿ ಬಳಿಕ ಮನೆಗೆ ವಾಪಾಸಾಗಿಲ್ಲ ಎಂದು ಅವರ ಪತ್ನಿ ಜೆಸಿಂತ ಪಿರೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News