ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲು ಟೆಂಡರ್ ಆಹ್ವಾನ
Update: 2016-07-21 23:59 IST
ಮಂಗಳೂರು,ಜು.21: ದ.ಕ.ಜಿಲ್ಲೆಯ ತಾಲೂಕುಗಳಲ್ಲಿರುವ ಇಲಾಖಾ ಕ್ಷೇತ್ರ, ನರ್ಸರಿ ಹಾಗೂ ಉದ್ಯಾನವನಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಕೆಲಸ ನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಕರೆಯಲಾಗಿದೆ. ಆಸಕ್ತರು ಆ.10ರೊಳಗೆ ಟೆಂಡರ್ ಸಲ್ಲಿಸಬಹುದು. ಮಾಹಿತಿಗೆ ಹಿರಿಯ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಕಚೇರಿ, ದೂ.ಸಂ.: 2444298, 2412628 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.