ಆತ್ಮಹತ್ಯೆ

Update: 2016-07-23 18:29 GMT

ಉಡುಪಿ, ಜು.23: ವೈಯಕ್ತಿಕ ಕಾರಣದಿಂದ ಮನನೊಂದ ಸಂತೆಕಟ್ಟೆ ಕುದ್ಮಲ್‌ರಂಗರಾವ್ ನಗರದ ಲಕ್ಷ್ಮಣ ಎಂಬವರ ಪುತ್ರ ಅಮರನಾಥ (31) ಎಂಬವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News