×
Ad

ಆಯತಪ್ಪಿ ಬಿದ್ದು ಮೃತ್ಯು

Update: 2016-08-06 23:46 IST

 ಕಾರ್ಕಳ, ಆ.6: ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ನಿವಾಸಿ ಸರಸ್ವತಿ ಎ. ರೈ(65) ಎಂಬವರು ಶುಕ್ರವಾರ ಸಂಜೆ ಮನೆಯ ತೋಟದಲ್ಲಿ ಕೊಕ್ಕೆಕೋಲಿನಿಂದ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News