ಮಂಜೇಶ್ವರ ಪ್ರೆಸ್‌ಕ್ಲಬ್‌ನಿಂದ ಸ್ವಾತಂತ್ರೋತ್ಸವ ದಿನಾಚರಣೆ

Update: 2016-08-15 09:32 GMT

ಮಂಜೇಶ್ವರ, ಆ.15: ಮಂಜೇಶ್ವರ ಪ್ರೆಸ್‌ಕ್ಲಬ್ ವತಿಯಿಂದ 70ನೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿತು. ಪ್ರೆಸ್‌ಕ್ಲಬ್ ಅಧ್ಯಕ್ಷ ಅನೀಸ್ ಉಪ್ಪಳ ಧ್ವಜಾರೋಹಣಗೈದರು. ಈ ಸಂದರ್ಭ ಪ್ರೆಸ್‌ಕ್ಲಬ್ ಪದಾಧಿಕಾರಿಗಳಾದ ಸಲಾಂ ವರ್ಕಾಡಿ, ಆರಿಫ್ ಮಚ್ಚಂಪಾಡಿ, ರತನ್‌ಕುಮಾರ್ ಹೊಸಂಗಡಿ, ರಹಿಮಾನ್ ಉದ್ಯಾವರ, ಛಾಯಾಗ್ರಾಹಕ ದೀಪಕ್‌ರಾಜ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News