ವ್ಯಕ್ತಿ ನಾಪತ್ತೆ

Update: 2016-08-16 18:53 GMT

ಮಂಗಳೂರು, ಆ.16: ಸುರತ್ಕಲ್ ತಡಂಬೈಲ್ ಎಂಬಲ್ಲಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

ಸುಬ್ರಮಣ್ಯ ಭಟ್(53) ನಾಪತ್ತೆ ಯಾದ ವ್ಯಕ್ತಿ. ಇವರು 6 ತಿಂಗಳ ಹಿಂದೆ ತಡಂಬೈಲ್‌ನಲ್ಲಿರುವ ತಮ್ಮ ಮನೆಯಿಂದ ದಾಖಲೆ ಪತ್ರಗಳು ಹಾಗೂ ದೇವರ ಬೆಳ್ಳಿಯ ಆಭರಣಗಳನ್ನು ತೆಗೆದುಕೊಂಡು ಹೋದವರು ಮನೆಗೆ ಬಾರದೆ ಕಾಣೆ ಯಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News