×
Ad

ತುಂಬೆ ಎಸ್‌ಡಿಪಿಐಯಿಂದ ವನಮಹೋತ್ಸವ

Update: 2016-08-22 15:02 IST

ಬಂಟ್ವಾಳ, ಆ.22: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ತುಂಬೆ ಗ್ರಾಮ ಸಮಿತಿಯ ವತಿಯಿಂದ ಸೋಮವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷ ಇಸ್ಮಾಯೀಲ್ ಪೆರ್ಲಬೈಲ್, ಗ್ರಾಮ ಪಂಚಾಯತ್ ಸದಸ್ಯ ಝಹೂರು ಅಹ್ಮದ್, ಮಾಜಿ ಸದಸ್ಯ ಅಝೀಝ್ ಟಿ.ಎ., ಪಿಎಫ್‌ಐ ತುಂಬೆ ವಲಯಾಧ್ಯಕ್ಷ ಇಮ್ತಿಯಾಝ್ ಎ.ಕೆ., ಪ್ರಮುಖರಾದ ನವಾಝ್, ಅಕ್ಬರ್ ವಲವೂರು, ಸಮೀರ್, ಮುಸ್ತಫಾ, ಸದ್ದಾಂ, ಶೌಹಾನ್, ಸಿದ್ದೀಕ್, ಸುಹಾಝ್‌ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News