×
Ad

ಕಾಸರಗೋಡು: ಅಬಕಾರಿ ದಾಳಿ - ಓರ್ವನ ಬಂಧನ

Update: 2016-08-22 22:06 IST

ಕಾಸರಗೋಡು,ಆ.22 : 1700 ಲೀಟರ್ ಹುಳಿರಸ ಹಾಗೂ 20 ಲೀಟರ್  ಸಾರಾಯಿ ಸಹಿತ  ಓರ್ವನನ್ನು ಅಬಕಾರಿ ದಳದ  ಸಿಬಂದಿಗಳು ಬಂಧಿಸಿದ್ದಾರೆ.

ಬಂಧಿತನನ್ನು ಅಡೂರು ಪೈರಡ್ಕದ  ರಾಮು೦ಞ  ಯಾನೆ  ಕುಞಪ್ಪ (49) ಎಂದು ಗುರುತಿಸಲಾಗಿದೆ. ಖಚಿತ  ಮಾಹಿತಿಯಂತೆ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News