ಬಾವಿಗೆ ಬಿದ್ದು ಮೃತ್ಯು

Update: 2016-08-29 18:27 GMT

ಮಂಜೇಶ್ವರ, ಆ.29: ಬಾವಿಯ ಕಂಬ ಹತ್ತಿ ಆತ್ಮಹತ್ಯೆಗೆತ್ನಿಸುವ ವೇಳೆ ವ್ಯಕ್ತಿಯೋರ್ವರು ಕಂಬದ ರಾಡ್ ಮುರಿದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಮಂಜೇಶ್ವರ ಪೋಲೀಸ್ ಠಾಣೆ ಸಮೀಪದ ನಿವಾಸಿ ವಿಶ್ವನಾಥ ಶೆಣೈ (70) ಎಂದು ಗುರುತಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News