×
Ad

ನಿಧನ,

Update: 2016-08-31 23:52 IST

ವೆಂಕಟಕೃಷ್ಣಯ್ಯ
ಸುಳ್ಯ, ಆ.31: ಪಂಬೆತ್ತಾಡಿ ಗ್ರಾಮದ ಪ್ರಗತಿಪರ ಕೃಷಿಕ ಬೆಳಗಜೆ ವೆಂಕಟಕೃಷ್ಣಯ್ಯ(84) ಬುಧವಾರ ನಿಧನರಾದರು.
ಪಂಜ ಶ್ರೀ ಪಂಚಲೀಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇ ಸರರಾಗಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೃತರು ಪತ್ನಿ, ಆರು ಮಂದಿ ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News