ಬಾಲಕಿ ನಾಪತ್ತೆ

Update: 2016-09-01 18:25 GMT

ಉಡುಪಿ, ಸೆ.1: ಗರಡಿ ಮಜಲು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತಿದ್ದ ಪುತ್ತೂರು ಸಂತೆಕಟ್ಟೆ ಗ್ರಾಮದ ಅಶೋಕನಗರದ ವಿಶ್ವನಾಥ ನಾಯ್ಕ ಎಂಬವರ ಮಗಳು ಶ್ರುತಿ (17) ಬುಧವಾರ ಬೆಳಗ್ಗೆ 8:45ಕ್ಕೆ ಕಾಲೇಜಿಗೆಂದು ಹೋದಾಕೆ ಸಂಜೆಯಾದರೂ ಮನೆಗೆ ಮರಳದೆ ನಾಪತ್ತೆಯಾದ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News