ಎಂಟು ಲಕ್ಷ ರೂ . ಮೌಲ್ಯದ ತಾಮ್ರದ ತಂತಿಗಳನ್ನು ಕಳವು

Update: 2016-09-24 12:54 GMT

ಕಾಸರಗೋಡು,ಸೆ.24 :ನೂತನವಾಗಿ ನಿರ್ಮಿಸುತ್ತಿರುವ ಸಬ್ ಸ್ಟೇಷನ್ ನ   ಸಬ್  ಸ್ಟೇಷನ್ ನ  ಕಂಟ್ರೋಲ್ ರೂ೦ ಬಾಗಿಲು ಮುರಿದು  ಎಂಟು ಲಕ್ಷ ರೂ . ಮೌಲ್ಯದ  ತಾಮ್ರದ  ತಂತಿಗಳನ್ನು  ಕಳವುಗೈದ    ಕಾಸರಗೋಡು  ನಗರ   ಹೊರವಲಯದ   ಕೇಳುಗುಡ್ಡೆಯಲ್ಲಿ  ನಡೆದಿದೆ. 

ಹಿಂಬದಿಯ ತಂತಿ ಬೇಲಿ ಮುರಿಯು ಕಳ್ಳರು ಒಳನುಗ್ಗಿದ್ದು ,  ಸಬ್  ಸ್ಟೇಷನ್ ನ ಲ್ಲಿನ  ಟೂಲ್ಸ್ ಗಳನ್ನು ಬಳಸಿ  ಕಳ್ಳರು  ತಂತಿಗಳನ್ನು ಕಳವು ಮಾಡಿದ್ದಾರೆ. 

ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿದ್ದು  ತನಿಖೆ ನಡೆಸುತ್ತಿದ್ದಾರೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News