ಎಂಟು ಲಕ್ಷ ರೂ . ಮೌಲ್ಯದ ತಾಮ್ರದ ತಂತಿಗಳನ್ನು ಕಳವು
Update: 2016-09-24 12:54 GMT
ಕಾಸರಗೋಡು,ಸೆ.24 :ನೂತನವಾಗಿ ನಿರ್ಮಿಸುತ್ತಿರುವ ಸಬ್ ಸ್ಟೇಷನ್ ನ ಸಬ್ ಸ್ಟೇಷನ್ ನ ಕಂಟ್ರೋಲ್ ರೂ೦ ಬಾಗಿಲು ಮುರಿದು ಎಂಟು ಲಕ್ಷ ರೂ . ಮೌಲ್ಯದ ತಾಮ್ರದ ತಂತಿಗಳನ್ನು ಕಳವುಗೈದ ಕಾಸರಗೋಡು ನಗರ ಹೊರವಲಯದ ಕೇಳುಗುಡ್ಡೆಯಲ್ಲಿ ನಡೆದಿದೆ.
ಹಿಂಬದಿಯ ತಂತಿ ಬೇಲಿ ಮುರಿಯು ಕಳ್ಳರು ಒಳನುಗ್ಗಿದ್ದು , ಸಬ್ ಸ್ಟೇಷನ್ ನ ಲ್ಲಿನ ಟೂಲ್ಸ್ ಗಳನ್ನು ಬಳಸಿ ಕಳ್ಳರು ತಂತಿಗಳನ್ನು ಕಳವು ಮಾಡಿದ್ದಾರೆ.
ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ