ಕಾವೇರಿ ನೀರು ನಿರ್ವಹಣಾ ಮಂಡಳಿಯ ತಮಿಳುನಾಡು ಪ್ರತಿನಿಧಿಯಾಗಿ ಆರ್. ಸುಬ್ರಹ್ಮಣ್ಯನ್
Update: 2016-10-02 13:14 IST
ಹೊಸದಿಲ್ಲಿ, ಅ.2: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರಕಾರ ರಚಿಸಲುದ್ದೇಶಿಸಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಗೆ (ಸಿಎಂಬಿ) ತಮಿಳುನಾಡು ಸರಕಾರವು ಕಾವೇರಿ ತಾಂತ್ರಿಕ ವಿಭಾಗ(ಸಿಟಿಸಿ)ದ ಮುಖ್ಯಸ್ಥರಾದ ಆರ್. ಸುಬ್ರಹ್ಮಣ್ಯನ್ ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.