×
Ad

ಆಹಾರ ಪಡಿತರ ಕೂಪನ್ ಕೇಂದ್ರ ಉದ್ಘಾಟನೆ

Update: 2016-10-07 18:15 IST

ಮಂಗಳೂರು, ಅ. 7: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ನಗರದ 45ನೆ ಪೋರ್ಟ್ ವಾರ್ಡಿನ ಬದ್ರಿಯಾ ರಸ್ತೆಯ ಕಂದುಕ ಪ್ರದೇಶದಲ್ಲಿ ನೂತನ ಫ್ರಾಂಚೈಸಿ ಎಂ.ಎಸ್.ಸರ್ವಿಸಸ್‌ನ ಆಹಾರ ಪಡಿತರ ಕೂಪನ್ ಕೇಂದ್ರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಾಲಿದೆ ಸದಸ್ಯ ಅಬ್ದುಲ್ಲತೀಫ್ ಕಂದಕ್,ಕಟ್ಟಡ ಮಾಲಕ ಶರವು ರಾಘವೇಂದ್ರ ಶಾಸ್ತ್ರಿ,ಸಹಾಯಕ ನಿರ್ದೇಶಕಿ ಸುನಂದಾ ಕೆ., ಆಹಾರ ನಿರೀಕ್ಷಕ ಚಂದ್ರಶೇಖರ್ ಗಟ್ಟಿ, ಕಮಲಾ, ಇಲಾಖೆಯ ಸಿಬ್ಬಂದಿಯಾದ ನವೀನ್, ಶ್ರೀದರ್,ಕೀಶೋರ್, ರಮೇಶ್, ಸ್ಥಳೀಯರಾದ ಅಂಥೋನಿ ಸಾಂದಲ್, ಸುರೇಶ್, ಸಲಾಂ ಕಂದಕ್, ಕೆ.ಪಿ.ಮೊದಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News