×
Ad

ಸುರತ್ಕಲ್ : ಡಿವೈಡರ್ ಮೇಲೇರಿದ ಟ್ಯಾಂಕರ್

Update: 2016-10-18 21:23 IST

ಸುರತ್ಕಲ್, ಅ.18: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೇರಿ ದಾರಿದೀಪದ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸುರತ್ಕಲ್ ಸಮೀಪದ ಎಚ್‌ಪಿಸಿಎಲ್ ಸಮೀಪ ಮಂಗಳವಾರ ನಡೆದಿದೆ.

ಅಪಘಾತದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದು, ಟ್ಯಾಂಕರ್‌ನ ಒಂದು ಪಾರ್ಶ್ವ ನಜ್ಜುಗುಜ್ಜ್ಜಾಗಿದೆ.

ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News