×
Ad

ಎಸ್‌ಡಿಪಿಐ ದೇರಳಕಟ್ಟೆ ವಲಯ ವತಿಯಿಂದ ಬಡ ಕುಟುಂಬದ ಮನೆ ದುರಸ್ತಿ

Update: 2016-10-18 22:07 IST

ದೇರಳಕಟ್ಟೆ, ಅ.18: ಎಸ್‌ಡಿಪಿಐ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ಮಂಜನಾಡಿ ಗ್ರಾಮದ ಉರುಮಣೆಯ ಮುಸ್ತಫಾ ಎಂಬವರ ಮನೆಯ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ನೌಷದ್ ಕಲ್ಕಟ್ಟ, ರಿಯಾಝ್, ಅಯಾಝ್, ಶಹೀದ್, ಸಾಮಾಜಿಕ ಕಾರ್ಯಕರ್ತ ಹಮೀದ್ ಉರುಮಣೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News