ಕೊಣಾಜೆ: ಕಾರ್ತಿಕ್‌ರಾಜ್ ಮನೆಗೆ ಬಿಎಸ್‌ವೈ ಭೇಟಿ

Update: 2016-10-30 18:00 GMT

ಕೊಣಾಜೆ, ಅ.30: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪಜೀರಿನ ಕಾರ್ತಿಕ್ ರಾಜ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಜಿ.ಪಂ. ಸದಸ್ಯ ಸಂತೋಶ್ ಕುಮಾರ್ ರೈ ಬೋಳಿಯಾರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News