ಕಾವೂರಿನಲ್ಲಿ ಮೃತ ಮುಸ್ತಫಾ ದಫನ ಕಾರ್ಯ

Update: 2016-11-11 04:35 GMT

ಮಂಗಳೂರು, ನ.11: ಮೈಸೂರಿನ ಜೈಲಿನಲ್ಲಿ ಸಹಕೈದಿಯಿಂದ ಹತ್ಯೆಗೊಳಗಾದ ಮಂಗಳೂರು ನಿವಾಸಿ ಮುಸ್ತಫಾ ದಫನಕ್ರಿಯೆಯು ಕಾವೂರಿನಲ್ಲಿ ನಡೆಯಲಿದೆ.

ಅಡ್ಯಾರ್ ಕಣ್ಣೂರಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಅಂತಿಮ ವಿಧಾನಗಳನ್ನು ನೆರವೇರಿಸಿ ಮೃತದೇಹವನ್ನು ಕಾವೂರಿಗೆ ಕೊಂಡೊಯ್ಯಲಾಗುವುದು.ಅಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ದಫನವು ಅಲ್ಲೇ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News