ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ: ಡಿಸಿ ಆದೇಶ

Update: 2016-11-13 14:40 GMT

ಮಂಗಳೂರು, ನ. 13: ಜಿಲ್ಲೆಯ ಕೆಲವೆಡೆ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ನ.13ರ ಸಂಜೆ 6 ಗಂಟೆಯಿಂದ ನ.16ರ ಸಂಜೆ 6 ಗಂಟೆಯವರೆಗೆ ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಜಗದೀಶ್ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News