×
Ad

ನೋಟ್ ನಿಷೇಧದ ಬಗ್ಗೆ ಚರ್ಚಿಸಲು ಸರಕಾರ ಸಿದ್ಧ :ರಾಜನಾಥ್‌ ಸಿಂಗ್‌

Update: 2016-11-28 13:03 IST

ಹೊಸದಿಲ್ಲಿ, ನ.28: ಐನೂರು ಮತ್ತು ಒಂದು ಸಾವಿರ ರೂ. ನೋಟ್‌ ನಿಷೇಧದ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್‌  ಸಿಂಗ್‌ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಸದನದಲ್ಲಿ ಹೇಳಿಕೆ ನೀಡುತ್ತಾರೆ. 
ನೋಟ್‌ ನಿಷೇಧವು  ಕಪ್ಪುಹಣದ ವಿರುದ್ಧ ಹೋರಾಟವಾಗಿದೆ ಎಂದು ರಾಜನಾಥ್‌  ಸಿಂಗ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News