ಪೋಷಕರ ಪತ್ತೆಗೆ ಮನವಿ

Update: 2016-12-06 18:28 GMT

ಉಡುಪಿ, ಡಿ.6: ಉಡುಪಿ ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನದಲ್ಲಿರುವ ಸುಮಾರು 7 ವರ್ಷ ಪ್ರಾಯದ ಸಾಗರ್(ತಂದೆ: ರಾಘವೇಂದ್ರ, ತಾಯಿ: ರಾಜೀವಿ) ಎಂಬ ಬಾಲಕನ ಬಗ್ಗೆ ಮಾಹಿತಿ ಇದ್ದವರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ (ದೂರವಾಣಿ: 0820-2574964) ಅಥವಾ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು, ಉಡುಪಿ (ದೂರವಾಣಿ: 2580220) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News