×
Ad

ಕೃಷಿ ಗೋದಾಮುಗೆ ಬೆಂಕಿ, ಅಪಾರ ನಷ್ಟ

Update: 2016-12-19 16:38 IST

ಬಂಟ್ವಾಳ, ಡಿ.19 : ತಾಲ್ಲೂಕಿನ ಬ್ರಹ್ಮರಕೂಟ್ಲುವಿನ ಪೆರಿಯೋಡಿಯಲ್ಲಿ ಮನೆಯೊಂದರ ಕೃಷಿ ಗೋದಾಮುಗೆ ಬೆಂಕಿ ಬಿದ್ದು , , ಅಪಾರ ನಷ್ಟವುಂಟಾಗಿದೆ.

ಮಡ್ಡಿ ಬೇಯಿಸುವ ಸಂದರ್ಭ ದಲ್ಲಿ  ಈ ಘಟನೆ.ಸಂಭವಿಸಿದ್ದು , ಗೋದಾಮುನಲ್ಲಿದ್ದ ಬೈಹುಲ್ಲು, ಕೃಷಿ ಸಲಕರಣೆಗಳು ಅಗ್ನಿಗಾಹುತಿಯಾಗಿವೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬೆಂಕಿ ನಂದಿಸುವಲಲ್ಲಿ ಯಶಸ್ವಿಯಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News