×
Ad

ವಿಷ ಸೇವಿಸಿ ಯುವಕ ಆತ್ಮಹತ್ಯೆ

Update: 2016-12-23 15:34 IST

ಉಪ್ಪಿನಂಗಡಿ, ಡಿ.23:  ಯವಕನೋರ್ವನು ನದಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಉಪ್ಪಿನಂಗಡಿ ನೇತ್ರಾವತಿ  ನದಿ ಬಳಿ ನಡೆದಿದೆ.

ಪುತ್ತೂರಿನ ರಮೇಶ್ (30) ಮೃತ ಯುವಕ. ರಮೇಶ್ ಪುತ್ತೂರು ತಾಲೂಕಿನ ಸರ್ವೇ ನಿವಾಸಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News