×
Ad

ಬಜಾಲ್: ನಾಳೆ ಕುರ್‌ಆನ್ ಸಂದೇಶಗಳ ಪ್ರದರ್ಶನ

Update: 2016-12-23 23:57 IST

ಮಂಗಳೂರು, ಡಿ.23: ಎಸ್‌ಕೆಎಸ್‌ಎಂ ಹಮ್ಮಿ ಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್‌ಕೆಎಸ್‌ಎಂ ಬಜಾಲ್ ಘಟಕದ ವತಿಯಿಂದ ಡಿ.25ರಂದು ಬೆಳಗ್ಗೆ 10ಕ್ಕೆ ಬಜಾಲ್‌ನ ಗುಡ್ಡೆ ಜಂಕ್ಷನ್‌ನಲಿ ್ಲಕುರ್‌ಆನ್ ಸಂದೇಶಗಳ ಪ್ರದರ್ಶನ ಮತ್ತು ಪುಸ್ತಕ ಮೇಳ ಆಯೋಜಿಸಲಾಗಿದೆ.

ಸಲಫಿ ಮೂವ್‌ಮೆಂಟ್‌ನ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಪ್ರದರ್ಶನವನ್ನು ಉದ್ಘಾಟಿಸು ವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News