×
Ad

ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರ ದಾಳಿ : ಮೂವರ ಬಂಧನ

Update: 2016-12-25 19:51 IST

ಮಂಗಳೂರು, ಡಿ.25  :  ವೇಶ್ಯಾವಾಟಿಕೆ  ಅಡ್ಡೆ ಮೇಲೆ ಪೊಲೀಸರು  ದಾಳಿ ನಡೆಸಿ , ಐವರು ಮಹಿಳೆಯರನ್ನು ರಕ್ಷಿಸಿದ ಘಟನೆ  ನಡೆದಿದೆ.

ಮಂಗಳೂರಿನ ನಾಗೂರಿಯಲ್ಲಿರುವ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಮೂರು ಆರೋಪಿಗಳನ್ನು  ಬಂಧಿಸಿದ್ದು  ಐವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಬಂಟ್ವಾಳದ ಮನೋಜ್  , ಹರೀಶ್ ಶೆಟ್ಟಿ, ದುರ್ಗೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ .

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News