×
Ad

ಬೀಡಿ ಕಾರ್ಮಿಕರ ಚಳವಳಿ ಯಶಸಿಗೆ ಎಐಟಿಯುಸಿ ಕರೆ

Update: 2017-01-08 00:18 IST

ಮಂಗಳೂರು, ಜ.7: ಬೀಡಿ ಕೈಗಾರಿಕೆಯನ್ನು ಉಳಿಸಿ ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಬೀಡಿ ಕಂಟ್ರಾಕ್ಟುದಾರರ ಹೋರಾಟ ಸಮಿತಿ ಹಾಗೂ ಬೀಡಿ ಗುತ್ತಿಗೆದಾರರ ಸಂಘಗಳ ನೇತೃತ್ವದಲ್ಲಿ ಜ.24ರಂದು ಬೆಳಗ್ಗೆ 10ಕ್ಕೆ ದಕ ಡಿಸಿ ಕಚೇರಿ ಮುಂದೆ ನಡೆಯಲಿರುವ ಪ್ರತಿಭಟನಾ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಎಸ್.ಕೆ. ಬೀಡಿ ವರ್ಕರ್ಸ್‌ ೆಡರೇಶನ್ (ಎಐಟಿಯುಸಿ) ರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News