ಯುವತಿ ಆತ್ಮಹತ್ಯೆ
Update: 2017-01-08 07:40 GMT
ಮಂಗಳೂರು, ಜ.8: ಬ್ಯೂಟೀಷಿಯನ್ ಯುವತಿಯೋರ್ವಳು ಮನೆಯಲ್ಲ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಂತೋಷನಗರದಲ್ಲಿ ನಡೆದಿದೆ.
ಮಧುಶ್ರೀ(21) ಆತ್ಮಹತ್ಯೆಗೆ ಶರಣಾದವಳು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಜ.8: ಬ್ಯೂಟೀಷಿಯನ್ ಯುವತಿಯೋರ್ವಳು ಮನೆಯಲ್ಲ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಂತೋಷನಗರದಲ್ಲಿ ನಡೆದಿದೆ.
ಮಧುಶ್ರೀ(21) ಆತ್ಮಹತ್ಯೆಗೆ ಶರಣಾದವಳು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.