ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಂಗಡಣೆ ಪ್ರಕಟ: ಸಲಹೆ ಆಹ್ವಾನ

Update: 2017-01-08 18:48 GMT

ಮಂಗಳೂರು, ಜ.8: ಸರಕಾರದ ನಗರಾ ಭಿವೃದ್ಧಿ ಇಲಾಖೆಯ ನಿರ್ದೇಶನವನ್ನು ಅನುಸರಿಸಿ 2017ರಲ್ಲಿ ಅವ ಮುಕ್ತಾಯವಾಗಲಿರುವ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಂಗಡಣೆಯ ಅಸೂಚನೆ 

ಯನ್ನು ಜ.2ರಂದು ಪ್ರಕಟಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರುವ ಆಸಕ್ತ ಸಾರ್ವಜನಿಕರು ಸದ್ರಿ ಕರಡು ಅಸೂಚನೆಯನ್ನು ಸಂಬಂಧಪಟ್ಟ ನಗರ ಸ್ಥಳೀ ು ಸಂಸ್ಥೆ, ತಾಲೂಕು ಕಚೇರಿ ಮತ್ತುಸಹಾಯಕ ಕಮೀಷನರ್ ಕಚೇರಿಯಲ್ಲಿ ಪರಿಶೀಲಿಸಬಹುದು. ಹಾಗೂ ಸದ್ರಿ ಕರಡು  ಅಸೂಚನೆಯ ಕುರಿತು ತಮ್ಮ ಸಲಹೆ ಸೂಚನೆ ಅಥವಾ ಆಕ್ಷೇಪಗಳಿದ್ದಲ್ಲಿ ಸದ್ರಿ ಕರಡು ಅಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ 15 ದಿನಗಳೊಳಗೆ ಮೇಲ್ಕಾಣಿಸಿರುವ ಕಚೇರಿಗಳಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News