×
Ad

ಪಂಜಾಬ್ ಸಿಎಂ ಬಾದಲ್‌ ಮೇಲೆ ಶೂ ಎಸೆತ

Update: 2017-01-11 14:35 IST

ಬಟಿಂಡಾ, ಜ.11:  ಪಂಜಾಬ್‌ನ  ಬಟಿಂಡಾದಲ್ಲಿ  ಮುಖ್ಯ ಮಂತ್ರಿ  ಪ್ರಕಾಶ್‌ ಸಿಂಗ್‌ ಬಾದಲ್‌ ಮೇಲೆ  ದುಷ್ಕರ್ಮಿಯೊಬ್ಬ ಶೂ ಎಸೆದ ಘಟನೆ ಬಟಿಂಡಾದಲ್ಲಿ   ಇಂದು ಚುನಾವಣಾ ರ‍್ಯಾಲಿ ವೇಳೆ  ನಡೆದಿದೆ.
ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಾದಲ್ ಮೇಲೆ ಏಕಾಏಕಿ ದುಷ್ಕರ್ಮಿಯೊಬ್ಬಶೂ ಎಸೆದ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News