ಎಸ್‌ಡಿಪಿಐ ಮಡಂತ್ಯಾರು ವಲಯ ವತಿಯಿಂದ ಮನೆ ದುರಸ್ತಿ

Update: 2017-01-12 10:09 GMT

ಮಡಂತ್ಯಾರು, ಜ.12: ಇಲ್ಲಿನ ಬಸವನಗುಡಿ ಎಂಬಲ್ಲಿ ತೀರಾ ಹಿಂದುಳಿದ ಸನ್ನ ಪಾಪಮ್ಮ ಎಂಬವರ ಮನೆಯೂ ಕುಸಿದು ಬಿದ್ದು ಸಂಕಷ್ಟದಲ್ಲಿದ್ದರು. ಈ ವಿಷಯವನ್ನು ತಿಳಿದ ಎಸ್‌ಡಿಪಿಐ ಮಡಂತ್ಯಾರು ವಲಯಾಧ್ಯಕ್ಷ ರಿಯಾಝ್ ಪುಂಜಾಲಕಟ್ಟೆಯವರು ಪಕ್ಷದ ಸದಸ್ಯರ, ದಾನಿಗಳ ಸಹಕಾರದೊಂದಿಗೆ 9000ರೂ. ವೆಚ್ಚದಲ್ಲಿ ಮನೆ ದುರಸ್ತಿಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News