ಇಂದು ಶರೀಅತ್ ಸಂರಕ್ಷಣಾ ಸಮಿತಿ ಸಭೆ

Update: 2017-01-18 18:53 GMT

ಮಂಗಳೂರು, ಜ.18: ಸಮಸ್ತ ಕರ್ನಾಟಕ ಶರೀಅತ್ ಸಂರಕ್ಷಣಾ ಕೋ-ಆರ್ಡಿನೇಶನ್ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯು ಜ.19ರಂದು ಅಪರಾಹ್ನ 2 ಗಂಟೆಗೆ ನಗರದ ಸಮಸ್ತ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಸಮಿತಿಯ ಮುಖ್ಯ ಸಂಚಾಲಕ ಅಝೀಝ್ ದಾರಿಮಿ ಚೊಕ್ಕಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News