×
Ad

ಐವನ್ ಡಿಸೋಜಾ ರಿಂದ ಪರಿಹಾರ ಧನ ವಿತರಣೆ

Update: 2017-01-20 18:32 IST

ಮಂಗಳೂರು, ಜ.20 : ಕಾಯಿಲೆಯಿಂದ ಬಳಲುವ ಪ್ರಶಾಂತ್ ಪಾಲೇಕಾರ್‌ರವರಿಗೆ  ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಸರ್ಕಾರಿ ಮುಖ್ಯಸಚೇತಕರಾದ ಐವನ್ ಡಿಸೋಜಾರವರ ಶಿಫಾರಸ್ಸಿನ ಮೇರೆಗೆ ದೊರಕಿದ ರೂಪಾಯಿ ಒಂದು ಲಕ್ಷ (ರೂ.1.00ಲಕ್ಷ) ಪರಿಹಾರ ಧನದ ಚೆಕ್ ನ್ನು  ಐವನ್ ಡಿಸೋಜಾ ಸ್ವತಃ ಸಂತ್ರಸ್ತರ ಮನೆಗೆ ತೆರಳಿ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News