ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಮಂಜೂರು

Update: 2017-01-20 18:54 GMT

ಮಂಗಳೂರು, ಜ.20: ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರ ಶಿಾರಸಿನ ಮೇರೆಗೆ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಯಡಿಯಿಂದ ಪರಿಹಾರ ಮಂಜೂರಾಗಿದೆ. ಬೇಬಿಸುೀಕ್ಷಾ ಮೊಗ್ರು ಗ್ರಾಮ ಅವರಿಗೆ 3 ಲಕ್ಷ ರೂ., ರವೀಂದ್ರ ಕುಮಾರ್ ಬಡಗ ಎಕ್ಕಾರು 3 ಲಕ್ಷ ರೂ., ಅಹ್ಮದ್ ಕುಂಞಿ ಮಾಡ್ನೂರು ಗ್ರಾಮ 3 ಲಕ್ಷ ರೂ., ಮಾಸ್ಟರ್ ೀರಜ್ ಅಮರಪಡ್ನೂರು ಗ್ರಾಮ 3ಲಕ್ಷ ರೂ., ನಿರಂಜನ ಪಿ.ಧನರಾಜ್ ಕನ್ನಡಿಕಟ್ಟೆ 3 ಲಕ್ಷ ರೂ., ಸರಿತಾ ಕೊಡಿಪ್ಪಾಡಿ ಬೆಳೆಪು ಶ್ರೀನಿವಾಸ ನಗರ 3 ಲಕ್ಷ ರೂ., ಮಾಸ್ಟರ್ ಮುಹಮ್ಮದ್ ಹಾಶಿಮ್ ಆಶಿಕ್ ಪಾಣೆಮಂಗಳೂರು ಗ್ರಾಮ 3 ಲಕ್ಷ ರೂ., ಲೀಲಾವತಿ ಕುಂಬ್ಡಾಜೆ ಕಾಸರಗೋಡು 50,000 ರೂ., ರಾಮ ಪ್ರಸಾದ್ ಕಾವೂರು 3 ಲಕ್ಷ ರೂ., ಹನೀಾ.ಪಿ.ಎಂ. ಮಂಜನಾಡಿ3 ಲಕ್ಷ ರೂ., ಸುರೇಶ್ ಆಚಾರ್ಯ ಕಾಟಿಪಳ್ಳ 3 ಲಕ್ಷ ರೂ., ರೇಶ್ಮಾ ಮುಳಿಹಿತ್ಲು 1.10 ಲಕ್ಷ ರೂ., ಅಬೂಬಕರ್ ಸಿದ್ದೀಕ್ ಕಾಸರಗೋಡು 1.50 ಲಕ್ಷ ರೂ., ನಳಿನಿ ಬೊಂಡಂತಿಲ 20 ಸಾವಿರ ರೂ. ಮಂಜೂರಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News