ಸಮಸ್ತ ನೂತನ ಅಧ್ಯಕ್ಷ ಶೈಖುನಾ ಸಯ್ಯದ್ ಜಿಫ್ರಿ ಕೋಯ ತಂಙಳ್ ಗೆ ಎಸ್ಕೆಐಎಂವಿಬಿ ಯಿಂದ ಅಭಿನಂದನೆ

Update: 2017-01-22 13:04 GMT

ಮಂಗಳೂರು, ಜ.22 :  ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಸಯ್ಯದ್ ಜಿಫ್ರಿ ಕೋಯ ತಂಙಳ್ ಅವರನ್ನು ಎಸ್ಕೆಐಎಂವಿಬಿ ಸದಸ್ಯರಾದ ಕೆ.ಎಸ್.ಇಸ್ಮಾಯಿಲ್ ಹಾಜಿ ಕಲ್ಲಡ್ಕ , ಹಾಜಿ ಅಬೂಬಕರ್ ಹಜಾಜ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್ , ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ , ಜಿ.ಎಸ್.ಅಬ್ಬಾಸ್ , ಜಿ.ಎ.ಮೊಯ್ದಿನ್ , ಲತೀಫ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News