×
Ad

ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ

Update: 2017-02-08 23:44 IST

ಮಂಗಳೂರು, ಫೆ.8: ಎತ್ತಿನಹೊಳೆ ಯೋಜನೆಯ ವಿರುದ್ಧ ಮತ್ತು ನೇತ್ರಾವತಿ ನದಿ ಸಂರಕ್ಷಣೆಗಾಗಿ ೆ.10ರಂದು ದ.ಕ.ಜಿಲ್ಲಾಕಾರಿ ಕಚೇರಿ ಮುಂದೆ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆಯುವ ಆಮರಣಾಂತ ಉಪವಾಸ ಧರಣಿಗೆ ಟೀಮ್ ಆರ್‌ಡಿಎಕ್ಸ್ ಗ್ರೂಪ್ ಬೆಂಬಲ ವ್ಯಕ್ತಪಡಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News