×
Ad

ಪಾಪ್ಯುಲರ್ ಫ್ರಂಟ್ ಐಕ್ಯತಾ ರ‍್ಯಾಲಿ ಮಂಗಳೂರಿಗೆ ಸ್ಥಳಾಂತರ

Update: 2017-02-16 20:41 IST

ಮಂಗಳೂರು, ಫೆ.16:  ಫೆ.17ರಂದು ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದ  ಪಾಪ್ಯುಲರ್ ಫ್ರಂಟ್ ಐಕ್ಯತಾ ರ್ಯಾಲಿ ಮಂಗಳೂರಿಗೆ ಸ್ಥಳಾಂತರವಾಗಿದೆ.

ಉಳ್ಳಾಲದ ಮೈದಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಇದಾಗಿತ್ತು. ಆದರೆ ಕಾರ್ಯಕ್ರಮದ ನಿರಾಕರಿಸಿ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿತ್ತು.

ನಂತರ ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಧ್ಯಾಹ್ನ 2:30ರಿಂದ 5:30ರ ತನಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News