ವ್ಯಕ್ತಿ ಆತ್ಮಹತ್ಯೆ
Update: 2017-02-17 23:48 IST
ಕಾರ್ಕಳ, ೆ.17: ಸೂಡಾ ಗ್ರಾಮದ ಸೊರ್ಪು ನಿವಾಸಿ ದಯಾನಂದ(48) ಎಂಬ ವರು ವೈಯಕ್ತಿಕ ಕಾರಣದಿಂದ ಮನನೊಂದು ೆ.16ರಂದು ಮಧ್ಯಾಹ್ನ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.