×
Ad

ಬೆಳ್ತಂಗಡಿ: ಸೌಹಾರ್ದ ಸಮಾವೇಶದ ಬ್ಯಾನರಿಗೆ ಮಸಿ

Update: 2017-02-24 15:27 IST

ಬೆಳ್ತಂಗಡಿ, ಫೆ.24: ಚರ್ಚ್ ರೋಡ್ ಸಮೀಪ ಹಾಕಲಾಗಿದ್ದ ಸೌಹಾರ್ದ ಸಮಾವೇಶದ  ಬ್ಯಾನರಿಗೆ  ನಿನ್ನೆ ರಾತ್ರಿ ದುಷ್ಕರ್ಮಿಗಳು ಮಸಿಬಳಿದು ವಿರೂಪಗೊಳಿಸಿದ್ದಾರೆ. ಎರಡು ದಿನಗಳ ಹಿಂದೆ ತಾಲೂಕಿನ ಇಳಂತಿಲದಲ್ಲಿಯೂ ಬ್ಯಾನರ್ ಗೆ ಮಸಿ ಬಳಿಯಲಾಗಿತ್ತು.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News