ಕೆಎಸ್ಜಿಮೇವಾ ಜಿಲ್ಲಾ ಸಂಘ ಅಸ್ತಿತ್ವಕ್ಕೆ
Update: 2017-02-25 00:00 IST
ಮಂಗಳೂರು, ೆ.24: ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಅಭಿವೃದ್ಧಿ ಸಂಘ ಕೆಎಸ್ಜಿಮೇವಾ(ರಿ) ಬೆಂಗಳೂರು ಇದರ ದ.ಕ. ಜಿಲ್ಲಾ ಸಮಿತಿಯು ಅಸ್ತಿತ್ವಗೊಂಡಿದೆ. ಸಂಘವು ಕಂಕನಾಡಿಯಲ್ಲಿರುವ ಟ್ಯಾಲೆಂಟ್ ರಿಸರ್ಚ್ ೌಂಡೇಶನ್ನಲ್ಲಿ ಕಾರ್ಯಾಚರಿಸಲಿದೆ.
ಸಂಘದ ಅಧ್ಯಕ್ಷರಾಗಿ ಕೆ.ಎಂ.ಕೆ. ಮಂಜನಾಡಿ, ಉಪಾಧ್ಯಕ್ಷರಾಗಿ ಬಿ.ಎಂ. ತುಂಬೆ ಮತ್ತು ಾತಿಮಾ ನುಸ್ರತ್, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಹನ್ೀ ಹಾಗೂ ನುಝಹತ್ತುನ್ನೀಸಾ, ಕೋಶಾಕಾರಿಯಾಗಿ ಅಮಾನುಲ್ಲಾ ಖಾನ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಚ್. ಮಲಾರ್, ಸಿಕಂದರ್, ಅಬ್ದುಲ್ಲಾ ಅಶ್ರ್, ಹಮೀದ್ ಕೆ., ಸಲಹೆಗಾರರಾಗಿ ಜಾವೆದ್ ರಬ್ಬಾನಿ ಆಯ್ಕೆಯಾದರು.