×
Ad

ಮಂಗಳೂರು: ನೆಹರೂ ಮೈದಾನ ತಲುಪಿದ ಸೌಹಾರ್ದ ರ‍್ಯಾಲಿ

Update: 2017-02-25 16:21 IST

ಮಂಗಳೂರು, ಫೆ.೨೫: ಸಿಪಿಐಎಂ ಸಂಘಟನೆ ಹಮ್ಮಿಕೊಂಡಿರುವ ಸೌಹಾರ್ದ ರ‍್ಯಾಲಿಗೆ ನಗರದ ಜ್ಯೋತಿ ವೃತ್ತದಿಂದ ಚಾಲನೆ ನೀಡಲಾಯಿತು.

ಈ ರ‍್ಯಾಲಿ ಜ್ಯೋತಿ ವೃತ್ತದಿಂದ, ಹಂಪನಕಟ್ಟೆ ಮೂಲಕ ನೆಹರೂ ಮೈದಾನ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News