ಮಂಗಳೂರು: ನೆಹರೂ ಮೈದಾನ ತಲುಪಿದ ಸೌಹಾರ್ದ ರ್ಯಾಲಿ
Update: 2017-02-25 16:21 IST
ಮಂಗಳೂರು, ಫೆ.೨೫: ಸಿಪಿಐಎಂ ಸಂಘಟನೆ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿಗೆ ನಗರದ ಜ್ಯೋತಿ ವೃತ್ತದಿಂದ ಚಾಲನೆ ನೀಡಲಾಯಿತು.
ಈ ರ್ಯಾಲಿ ಜ್ಯೋತಿ ವೃತ್ತದಿಂದ, ಹಂಪನಕಟ್ಟೆ ಮೂಲಕ ನೆಹರೂ ಮೈದಾನ ತಲುಪಿದೆ.
ಮಂಗಳೂರು, ಫೆ.೨೫: ಸಿಪಿಐಎಂ ಸಂಘಟನೆ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿಗೆ ನಗರದ ಜ್ಯೋತಿ ವೃತ್ತದಿಂದ ಚಾಲನೆ ನೀಡಲಾಯಿತು.
ಈ ರ್ಯಾಲಿ ಜ್ಯೋತಿ ವೃತ್ತದಿಂದ, ಹಂಪನಕಟ್ಟೆ ಮೂಲಕ ನೆಹರೂ ಮೈದಾನ ತಲುಪಿದೆ.