ಅಬ್ಬಾಸ್
Update: 2017-02-26 23:31 IST
ಮಂಜೇಶ್ವರ, ೆ.26: ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಎನ್.ಎಂ.ಅಬ್ಬಾಸ್ ಹೃದಯಾಘಾತದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ.
ಇವರು ಹಲವಾರು ವರ್ಷಗಳಿಂದ ಮಂಜೇಶ್ವರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಶರ್ೀ ಅಹ್ಮದ್, ಕಾರ್ಯದರ್ಶಿ ಜೋಸ್ ಸೆಯ್ಯಿಲ್ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.
ಪೊಸೋಟ್ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ದನ ಮಾಡಲಾಯಿತು.
ಸಂತಾಪ ಸೂಚಕ ಸಭೆ: ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಎನ್.ಎಂ.ಅಬ್ಬಾಸ್ ಇವರಿಗೆ ಸಂತಾಪ ಸೂಚಕ ಸಭೆಯು ಸೋಮವಾರ 3ಗಂಟೆಗೆ ಹೊಸಂಗಡಿ ಪೇಟೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.