×
Ad

ಧರ್ಮಸ್ಥಳ: ಮಧ್ಯವರ್ತಿಗಳಿಗೆ ಖಾಕಿ ಖದರ್ ತೋರಿಸಿದ ಪೊಲೀಸರು

Update: 2017-02-27 23:38 IST

ಮಂಗಳೂರು, ಫೆ.27: ಕಾರಣವಿಲ್ಲದೆ ಠಾಣೆ ಪ್ರವೇಶಿಸಿದ ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮಧ್ಯವರ್ತಿಗಳಾಗಿ ಬಂದಿದ್ದ 5 ಯುವಕರಿಗೆ ನೋಟೀಸ್ ಜಾರಿ ಮಾಡಿ ಪೊಲೀಸರ್ ಖಾಕಿ ಖದರ್ ತೋರಿಸಿದ್ದಾರೆ. 

ನಾರಯಣ, ಶಶಿಧರ, ಸತೀಶ್, ಚರಣ್, ರಮೇಶ ಎಂಬವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಾ.1 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ನೋಟೀಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 94ರಡಿ ಕೇಸು ದಾಖಲು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News