ಕಂದಾಯ ಅಧಿ ಕಾರಿಗಳಿಂದ ದಾಳಿ: ಸೊತ್ತು ವಶ
Update: 2017-03-05 18:49 GMT
ಕಾಸರಗೋಡು, ಮಾ.5: ಆದೇಶ ಉಲ್ಲಂಸಿ ಕೊಳವೆ ಬಾವಿ ಕೊರೆದ ಘಟನೆಗೆ ಸಂಬಂಧಪಟ್ಟಂತೆ ಯಂತ್ರ ಮತ್ತು ಲಾರಿಯನ್ನು ಕಂದಾಯ ಅ ಕಾರಿಗಳು ವಶಪಡಿಸಿಕೊಂಡ ಘಟನೆ ನೀಲೇಶ್ವರ ಬಂಗಳದಲ್ಲಿ ನಡೆದಿದೆ.
ಬರಗಾಲದ ಸಂದರ್ಭ ಭೂಗರ್ಭ ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮೇ 31ರವರೆಗೆ ರಾಜ್ಯದಲ್ಲಿ ಕೊಳವೆ ಬಾವಿ ಕೊರೆಯುವುದಕ್ಕೆ ನಿಷೇಧ ಹೇರಲಾಗಿದ್ದು, ಆದೇಶ ಉಲ್ಲಂಸಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕಂದಾಯ ಅಕಾರಿಗಳು ದಾಳಿ ನಡೆಸಿ ಕೊಳವೆ ಬಾವಿ ಕೊರೆಯುವ ಯಂತ್ರ, ಲಾರಿ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಈ ನಡುವೆ ಆದೇಶ ಉಲ್ಲಂಸಿ ಜಿಲ್ಲೆಯ ಹಲವೆಡೆ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂಬ ಮಾಹಿತಿಯು ಅಕಾರಿಗಳಿಗೆ ದೊರತಿದೆ