ವಿಟ್ಲ: ಮಿತ್ತಬೈಲು ಉಸ್ತಾದ್‌ರಿಗೆ ಸನ್ಮಾನ

Update: 2017-03-05 18:54 GMT

ವಿಟ್ಲ, ಮಾ.5: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರಿಗೆ ಎಸ್ಕೆಎಸ್ಸೆಸ್ಸ್ೆ ಕೋಡಪದವು ಹಾಗೂ ಕುಕ್ಕಿಲ ಶಾಖೆಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಸೈಯದ್ ಹುಸೈನ್ ಬಾಅಲವೀ ತಂಳ್ ಕುಕ್ಕಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಾಸ್ ದಾರಿಮಿ ಕೆಲಿಂಜ ಉದ್ಘಾಟನಾ ಭಾಷಣ ಮಾಡಿದರು. ಪ್ರಸಿದ್ಧ ವಾಗ್ಮಿ ಆಬಿದ್ ಹುದವಿ ತಚ್ಚಣ್ಣ ಮುಖ್ಯ ಪ್ರಭಾಷಣ ಮಾಡಿದರು.

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿಯ ಸದಸ್ಯರಾದ ಹಾಜಿ ಕೆ.ಎಸ್ ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಹಾಜಿ ಯೂಸ್ು ಸರವು, ಕೆ.ಕೆ.ಸುಲೈಮಾನ್ ೈಝಿ ಕನ್ಯಾನ, ಹಾಜಿ ಶರ್ೀ ಮೂಸಾ ಕುದ್ದುಪದವು, ಹಾಜಿ ಅಂದುಂಞಿ ಗಮಿ, ಅಬೂಬಕರ್ ಮುಸ್ಲಿಯಾರ್ ಬೋಳಂತೂರು, ಕೆ.ಹಸೈನಾರ್ ಮುಸ್ಲಿಯಾರ್ ಕುಡ್ತಮುಗೇರು, ಅಶ್ರ್ ಕಬಕ, ಮುಹಮ್ಮದ್ ಮುಸ್ಲಿಯಾರ್ ಸೂರಿಮೇರು, ಇಬ್ರಾಹೀಂ ಬಾತಿಷಾ ಕಲ್ಲೇಗ, ಅಹ್ಮದ್ ಹಾಜಿ ಮಿತ್ತೂರು, ಹಾಜಿ ಅಬ್ದುಲ್ಲಾ ಕುಕ್ಕಿಲ, ಕರೀಂ ಕಂಪದಬೈಲು, ಸಿದ್ದೀಕ್ ಸರವು, ಶಮೀರ್ ಪಳಿಕೆ ವಿಟ್ಲ, ವಿ.ಕೆ ಇಬ್ರಾಹೀಂ ಒಕ್ಕೆತ್ತೂರು, ಆರ್ಿ ಕರೈ, ಇಲ್ಯಾಸ್ ಸರವು, ಎಸ್. ಉಮರ್ ಶಾಫಿ ಕೋಡಪದವು, ಎಂ.ಇಸ್ಮಾಯೀಲ್ ಕೆಲಿಂಜ, ಇಬ್ರಾಹೀಂ ಕಡವ ಬೀಟಿಗೆ, ಮೊಯ್ದು ಕೆದುಮೂಲೆ, ಕೆ.ಕೆ.ಇಬ್ರಾಹೀಂ ಕುಕ್ಕಿಲ, ಮುಹಮ್ಮದ್ ಹನ್ೀ ನ್ಯೂ ಪಿ.ಎಂ .ಸ್ಟೋರ್, ಅಬ್ದುರ್ರಹ್ಮಾನ್ ಕಂಪದಬೈಲು, ಎಸ್.ಾರೂಕ್ ಸರವು, ಅಬ್ದುಲ್ ಹಮೀದ್ ತಾಳಿತ್ತನೂಜಿ ಮುಂತಾದವರು ಉಪಸ್ಥಿತರಿದ್ದರು.

ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಸ್ವಾಗತಿಸಿ, ರಫೀಕ್ ೈಝಿ ಕುಕ್ಕಿಲ ಕಿರಾಅತ್ ಪಠಿಸಿದರು. ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ಪರ್ತಿಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News