ಹಯ್ಯಂಗಾರು: ವ್ಯಕ್ತಿ ಆತ್ಮಹತ್ಯೆ

Update: 2017-03-08 18:21 GMT

ಕೊಲ್ಲೂರು, ಮಾ.8: ವೈಯಕ್ತಿಕ ಕಾರಣದಿಂದ ಮನನೊಂದ ಕೆರಾಡಿ ಗ್ರಾಮ ಹಯ್ಯಂಗಾರು ನಿವಾಸಿ ಕರುಣಾಕರ ಶೆಟ್ಟಿ(30) ಎಂಬವರು ಮಾ.7ರಂದು ಸಂಜೆ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News