×
Ad

ನನಗೆ ವಾರೆಂಟ್‌ ಹೊರಡಿಸುವುದು ಅಸಾಂವಿಧಾನಿಕ: ನ್ಯಾ. ಕರ್ಣನ್‌

Update: 2017-03-10 14:34 IST

 ಹೊಸದಿಲ್ಲಿ, ಮಾ.10: ನನಗೆ ವಾರೆಂಟ್‌ ಹೊರಡಿಸುವುದು  ಅಸಾಂವಿಧಾನಿಕ. ನಾನೊಬ್ಬ ದಲಿತ ಎಂಬ ಕಾರಣಕ್ಕಾಗಿ ಟಾರ್ಗೆಟ್‌ ಮಾಡಲಾಗಿದೆ ಎಂದು ಕೋಲ್ಕತಾ ಹೈಕೋರ್ಟ್‌‌ನ  ನ್ಯಾಯಮೂರ್ತಿ ಸಿಎಸ್‌ ಕರ್ಣನ್‌ ದಿಲ್ಲಿಯಲ್ಲಿ ಹೇಳಿಕೆ ನೀಡಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದಲ್ಲಿ ನ್ಯಾ.ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ವಾರೆಂಟ್‌ ಜಾರಿ ಮಾಡಿತ್ತು. ಈ ವಾರೆಂಟ್‌ಗೆ ನ್ಯಾ.ಕರ್ಣನ್‌ ಪ್ರತಿಕ್ರಿಯೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News