ಕೆಎಸ್ಸಾರ್ಟಿಸಿ ಶಿಶಿಕ್ಷು ತರಬೇತಿ: ಸಂದರ್ಶನಕ್ಕೆ ಆಹ್ವಾನ

Update: 2017-03-12 18:41 GMT

ಮಂಗಳೂರು, ಮಾ.12: ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದಲ್ಲಿ ಶಿಶಿಕ್ಷು ಪೂರ್ಣ ಅವಯ ತರಬೇತಿಗಾಗಿ ಅರ್ಹ ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಎಸೆಸೆಲ್ಸಿ ಅಥವಾ ಐ.ಟಿ.ಐ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಫಿಟ್ಟರ್, ಇಲೆಕ್ಟ್ರಿಶಿಯನ್, ಮೆಕಾನಿಕ್ ಡೀಸೆಲ್, ವೆಲ್ಡರ್ ಮತ್ತಿತರ ವೃತ್ತಿಗಳಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಮಾ.24ರಂದು ಬೆಳಗ್ಗೆ 10ಕ್ಕೆ ವಿಭಾಗೀಯ ನಿಯಂತ್ರಣಾಕಾರಿ, ಕ.ರಾ.ರ.ಸಾ. ನಿಗಮ, ವಿಭಾಗೀಯ ಕಚೇರಿ (ದೂ.ಸಂ. 08251-230115). ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು ಇಲ್ಲಿ ಹಾಜರಾಗುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News