×
Ad

ಅರಣ್ಯ ಸಚಿವ ಸಚಿವ ರೈ ಚೇತರಿಕೆ

Update: 2017-03-17 09:54 IST

ಬೆಂಗಳೂರು, ಮಾ.17:  ಅನಾರೋಗ್ಯದಿಂದ ಎಂ.ಎಸ್‌.ರಾಮಯ್ಯ ಅಸ್ಪತ್ರೆಗೆ ದಾಖಲಾಗಿರುವ ಅರಣ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ  ಬಿ.ರಮಾನಾಥ್‌ ರೈ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ

ರಕ್ತದೊತ್ತಡ ಮತ್ತು ಎದೆನೋವಿನಿಂದ ಬಳಲುತ್ತಿದ್ದ  ಸಚಿವ ರೈ  ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು. .

 ಆರೋಗ್ಯದಲ್ಲಿ  ಚೇತರಿಕೆ ಕಂಡು ಬಂದಿದ್ದು ಯಾವುದೇ  ಸಮಸ್ಯೆಯಿಲ್ಲ.ಇನ್ನೆರೆಡು ದಿನಗಳ ವಿಶ್ರಾಂತಿ ಬಳಿಕ  ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ಆಪ್ತ ಸಹಾಯಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News