ಎಪಿಎಂಸಿಗೆ ನಾಮ ನಿರ್ದೇಶನ

Update: 2017-03-25 18:23 GMT

ಮಂಗಳೂರು, ಮಾ.25: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸರಕಾರ ಮೂವರನ್ನು ನಾಮನಿರ್ದೇಶನಗೊಳಿಸಿದೆ.

ಮಂಗಳೂರು ಅಡ್ಯಾರ್‌ನ ಜಯಶೀಲ ಅಡ್ಯಂತಾಯ, ಅಳಪೆಯ ಪ್ರತಿಭಾ ಪೂಜಾರಿ ಹಾಗೂ ಕೊಂಡಗಲ್ಲು ಜೋಸ್ಸಿ ಮಿನೇಜಸ್‌ಅವರನ್ನು ನಾಮನಿರ್ದೇಶನಗೊಳಿಸಿ ಸಹಕಾರ ಇಲಾಖೆಯ ಅೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News