×
Ad

​ಬಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆ

Update: 2017-03-26 18:59 IST

ಮಂಗಳೂರು, ಮಾ.26: ಕಂಕನಾಡಿ ಗರಡಿ ಕ್ಷೇತ್ರದಿಂದ ಹೊರಟ ಬ್ರಹ್ಮಬೈದರ್ಕಳ ಮೂರ್ತಿಗಳ ಶೋಭಾಯಾತ್ರೆಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಅವರು ಬೆಳ್ತಂಗಡಿಯ ಶಿಶಿಲದಲ್ಲಿ ನಿರ್ಮಾಣವಾಗಿರುವ ಬ್ರಹ್ಮ ಬೈದರ್ಕಳ ಮತ್ತು ಇತರ ಪರಿವಾರ ದೈವಗಳ ಕ್ಷೇತ್ರದ ಸಮಸ್ತ ಕಾರ್ಯಗಳು ಯಶಸ್ವಿಯಾಗಿ ನೇರವೇರಲಿ ಎಂದು ಹಾರೈಸಿದರು.

 ಶೋಭಾಯಾತ್ರಾ ಸಮಿತಿಯ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಕಂಕನಾಡಿ ಗರಡಿಯ ಧರ್ಮದರ್ಶಿ ಕೆ. ಚಿತ್ತರಂಜನ್, ಮಾಜಿ ಎಸ್ಪಿಪೀತಾಂಬರ ಹೇರಾಜೆ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಮಾಜಿ ಶಾಸಕರಾದ ಮೋನಪ್ಪಭಂಡಾರಿ, ಎನ್. ಯೋಗೀಶ್ ಭಟ್, ಶಿಶಿಲ ಗರಡಿ ಕ್ಷೇತ್ರದ ಅನುವಂಶೀಯ ಧರ್ಮದರ್ಶಿ ಜನಾರ್ದನ ಬಂಗೇರ ವಿ., ಶಿಶಿಲ ಕೇತ್ರದ ಗೌರವಾಧ್ಯಕ್ಷ ಹರೀಶ್ ಪೂಂಜಾ, ಗೋಕರ್ಣ ಕ್ಷೇತ್ರದ ಮೊಕ್ತೇಸರ ರವಿಶಂಕರ ಮಿಜಾರ್, ಮರೋಳಿ ಸೂರ್ಯನಾರಾಯಣ ಕ್ಷೇತ್ರದ ಗೌರವಾಧ್ಯಕ್ಷ ಗಣೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಸತ್ಯಜಿತ್ ಸುರತ್ಕಲ್, ಉಮಾನಾಥ ಕೋಟ್ಯಾನ್, ಮನಪಾ ಸದಸ್ಯರಾದ ರೂಪಾ ಡಿ. ಬಂಗೇರ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯ ಕುಮಾರ್ ಶೆಟ್ಟಿ, ಜಯಂತಿ ಆಚಾರ್, ಮೀರಾ ಕರ್ಕೆರ, ಸ್ಥಳೀಯ ಮುಖಂಡರಾದ ವಾಸುದೇವ ಕೊಠಾರಿ, ಸದಾನಂದ ಪೂಜಾರಿ ನುಂಗಿನಬೈಲು, ಸುರೇಂದ್ರ ಜಪ್ಪಿನಮೊಗರು, ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ಬೆಳ್ತಂಗಡಿಯ ಜಯಂತ್ ಕೋಟ್ಯಾನ್, ಸೋಮನಾಥ ಬಂಗೇರ, ಹರೀಶ್ ಸಾಲ್ಯಾನ್, ಗಣೇಶ್ ಗೌಡ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News